Yashwant Chittal > Quotes > Quote > Daevaraya liked it
“ಅಂಗಿಗೆ ಬೆಂಕಿ ಹತ್ತಿದಾಗ ನೋವಿನಿಂದ ವಿಲಿವಿಲಿ ಒದ್ದಾಡಿದ ದೇಹದ 'ಸಾಯಬಾರದು' ಎಂಬ ಸಂಕಲ್ಪದ ಹಿಂದೆ ಕೋಟಿ ವರ್ಷಗಳ ಇತಿಹಾಸವಿದ್ದರೆ 'ಯಾಕೆ ಬದುಕಿರಬೇಕು?' ಎಂದು ಕೇಳಿಕೊಳ್ಳುವ, ಅರಿಯಬೇಕೆನ್ನುವ, ವಿವೇಕಪ್ರಜ್ಞೆ ತೀರಾ ಇತ್ತೀಚಿನದು, ಅಲ್ಲವೇ?”
― ಶಿಕಾರಿ | Shikari
― ಶಿಕಾರಿ | Shikari
No comments have been added yet.
